Monday, November 14, 2016

ಸಾಯೋ ಅಗತ್ಯ ಇದೆಯಾ..??

ನಮಸ್ತೆ ಇವತ್ತು ನಾವು ಎಲ್ಲ ಜಗತ್ತಿನ ಮಾರಕ ಕಾಯಿಲೆಗಳ ಬಗ್ಗೆ ಚಿಂತೆ ಮಾಡ್ತಾ ಇದ್ದೇವೆ ಅದ್ರಿಂದ ಸೇಫ್ ಆಗ್ ಇರೋದ್ರ ಬಗ್ಗೆ ನೋಡ್ತಾ ಇದ್ದೇವೆ.
ಆದ್ರೆ ಇದೆಲಕ್ಕಿಂತ ಇನ್ನು ದೊಡ್ಡ ಕಾಯಿಲೆ ನಮ್ಮ ಯುವ ಜನತೆಗೆ ಬಂದಿದೆ ಅಂದ್ರೆ ನಮ್ಬತಿರ ಇಲ್ಲ ಪ್ರೂಫ್ ಕೇಳ್ತಿರಾ ತಾನೆ..!!
ನಾವು ಇರೋದೇ ಹೀಗೆ ಸುಮ್ನೆ ನಂಬಲ್ಲ ನಂಬಿದ್ರೆ ಬಿಡಲ್ಲ ಇದು ಒಂದ್ತಾರ ಒಳ್ಳೆ ಗುಣ ಆದ್ರೆ ಕೆಲವೊಮ್ಮೆ ಇದು ಕೆಟ್ಟ ಗುಣ ಕೂಡ..ತೆಗೊಳೋದನ್ನ ಪಾಸಿಟಿವ್ ಆಗ್ ತೆಗೊಂಡ್ರೆ ಒಳ್ಳೇದು ಆದ್ರೆ ನೆಗೆಟಿವ್ ಆಗ್ ತೆಗೊಂಡ್ರೆ ಆ ನಂಬಿಕೆ ಪ್ರಾಣ ತೆಗಿಯೋದ್ರಲ್ಲಿ ಯಾವದೇ ಸಂಶಯನು ಇಲ್ಲ.
ಏನು ಹೇಳ್ತ ಇದ್ದೀನಿ ಅಂತ confuse ಆದ್ರ ಹೌದು ಕೆಲವು ನ್ಯೂಸ್ ನೋಡಿದಾಗ ನಾನು ಇಷ್ಟೇ confuse ಆಗ್ತೀನಿ ಸಹಜ ಕೂಡ.
ಇದು ನೋಡಿ
1. ಕ್ಲಾಸ್ ಅಲ್ಲಿ ಯಾವ್ದೋ ವಿಷಯಕ್ಕೆ ಜಗಳ ಆಸಾಯೋ ಅಗತ್ಯ ಇದೆಯಾ..??ಯಿತು.teacher ಏನೋ ಅಂದ್ರು ಮನೆಗೆ ಬಂದ ಹುಡ್ಗ suicide ಮಾಡ್ಕೊಂಡ.
2. ಎಕ್ಸಾಮ್ಸ್ ರಿಸಲ್ಟ್ ಬಂತು ಫ್ರೆಂಡ್ ಕಾಲ್ ಮಾಡಿ ಫೇಲ್ ಆಗಿದೀಯ ಅಂದ suicide
3.parents phone ಕೊಡ್ಸಲ್ಲ ಅಂದ್ರು suicide
4.ಇಂಗ್ಲಿಷ್ ಬರಲ್ಲ ಫ್ರೆಂಡ್ಸ್ ಮುಂದೆ ಅವಮಾನ ಆಯಿತು ಮುಂದೆ ಹೇಳೋದು ಬೇಡ ನಿಮಗೆ ಗೊತ್ತಾಗಿರತ್ತೆ.
ಈ ಎಲ್ಲ incident ಅಲ್ಲಿ common "suicide". ಆದ್ರೆ ಇದ್ರಲ್ಲಿ ಸಾಯೋ ಒಂದ್ ಅಂಶ ನಿಮಗೆ ಕಾಣ್ತಾ ಇದೆಯಾ ಇಲ್ಲ..!!
exam ಟೈಮ್ ಅಲ್ಲಿ ಫ್ರೆಂಡ್ಸ್ ಕಾಲು ಎಳಿತಾರೆ ಒಂದ್ ಸೆಕೆಂಡ್ think ಮಾಡೋ ಅಷ್ಟು ತಾಳ್ಮೆ ಇಲ್ವಾ..??
ಫೋನ್ ಯಾಕೆ ಕೊಡ್ಸಲ್ಲ ಅಷ್ಟು think ಮಾಡ್ದೆ ಇರೋ ಅಷ್ಟು ಸಣ್ಣವರು ನಾವಲ್ಲ ಅಲ್ವಾ.
ರೀ "ಕಪಿಲ್ ಶರ್ಮ"ನ ನೋಡಿ ಇಂಗ್ಲಿಷ್ ಇನ್ನು importent ಅನ್ಸತ್ತ ಇಲ್ಲ ಮಾತ್ ಆಡೋಕೆ ಬರೋದು importent ಅನ್ಸತ್ತ..??
ಫೇಲ್ ಆದ್ರೆ ಆಗೋಣ ತಪಿಲ್ಲ ನಮಗೆ ಲೈಫ್ ಅಲ್ಲಿ ಯಾರು ಬಂದು world war ಯಾವಾಗ ಆಯಿತು..?
ತಾಜಮಹಲ್ ಯಾರು ಕಟಿಸಿದ್ರು..?? ಅಂತ ಕೇಳಲ್ಲ ಅದನ್ನು ತಿಳ್ಕೊಳ್ಳಿ.
ಧೋನಿ,ಸಚಿನ್,ಶಾರುಖ್,ಕಪಿಲ್,ರಣದೀಪ್ ಅವ್ರೆಲ್ಲ ಯಾಕೆ ದರ್ಶನ ನ ನೋಡಿ ಲೈಟ್ ಬಾಯ್ ಆಗಿ ಬಂದು ಇವತ್ತು ಕರ್ನಾಟಕಲಿ star ಇವ್ರು ಯಾವ ಕಷ್ಟ ನೋಡಿಲ್ಲ ಅಲ್ವಾ..??
ರೀ ಇವತ್ತು star ಅವರು ನಿನ್ನೆ ನಮಗಿಂತ ಕಷ್ಟ ಅವಮಾನ ನೋಡಿದಾರೆ ಆದ್ರೆ ಸೊಲು ಒಪ್ಲಿಲ್ಲ.
ಎಲ್ಲೋ ಸಾಯೋ ಸ್ಟೇಜ್ಗೆಗೆ ಹೋಗಿ ಜೀವಂತ ಇರೋರು ಕಣ್ಣು ಎದುರು ಇದಾರೆ ನೋಡಿ ಅವರನ್ನ.
"ಯುವರಾಜ್ ಸಿಂಗ್" ಅವತ್ತು ಇಲ್ಲ ನಾನು ಬದಕಲ್ಲ ಅನ್ಕೊಂಡ್ರಾ..??
"ಸ್ಟೀವ್ ಜಾಬ್ಸ್" cancer ಇದೆ ಅಂತ ಸುಮನಾಗಿದ್ರೆ Apple ಇಷ್ಟು ಎತ್ತರ ಬೆಳಿತಾ ಇತ್ತ..??
ಮನಿಷಾ ಕೊಯಿರಾಲ ಮತ್ತೆ ಎದುರು ಬಂದು camera face ಮಾಡಿಲ್ವಾ??
ಇವರಿಗೆ ಯಾಕೆ ಲೈಫ್ ಬೇಜಾರಾಗಿಲ್ಲ..??
ಅವರು ಫೇಮಸ್ ಅಂತನ??ಅಲ್ಲ ಅವರಿಗೆ ಅವರ ಲೈಫ್ ಯಾವತ್ತೂ ಸಣ್ಣದು ಅನ್ನಿಸ್ಲಿಲ್ಲ. ಅವರಿಗೆ ಕಂಡ ಲೈಫ್ ನಮಗೆ ಕಾಣಲ್ಲ್ವಾ..!!
90 ವರ್ಷ ಇರೋರು ಕೂಡ ಬದ್ಕೋ ಪ್ರಯತ್ನ ಮಾಡ್ತಾ ಇರ್ತಾರೆ.
ಇದೆಲ್ಲ ನೋಡುವಾಗ ಅನ್ಸಲ್ಲವ ಕಷ್ಟ ಎಲ್ಲರಿಗು ಬರತ್ತೆ ಅಂತ.
ರೀ ಸಾಯೋದು easy..ಸತ್ತು ಏನ್ರಿ ಮಾಡ್ತೀರಾ?? ಫೇಮಸ್ ಆಗ್ತೀರಾ ಖಂಡಿತ ಇಲ್ಲ first ನಾಲ್ಕು ದಿನ ಅಯ್ಯೋ ಅಂತ ಮಾತಾಡ್ಕೋತಾರೆ ಆಮೇಲೆ ನಿಮ್ಮ ಗುಣಗಾನ ಮಾಡ್ತಾರೆ ಮತ್ತೆ ನಾಲ್ಕು ದಿನ ಬೈಕೋತಾರೆ ಅಷ್ಟಕ್ಕೇ ನಿಮ್ಮ 11ne ದಿನ ಬರತ್ತೆ ಬಂದು ಊಟ ಮಾಡ್ಕೊಂಡು ಒಂದೆರಡು ವಡೆ extra ತಿಂದು ನಿಮ್ನ ಮರ್ತೆ ಹೋಗ್ತಾರೆ.
ಈ ಸುಖಕ್ಕೆ ಸಾಯಿಬೇಕಾ ಹೋಗ್ಲಿ ನೀವು ಸತ್ ಮೇಲೆ famous ಆಗೋಕೆ ಅಂತದ್ದು ಏನ್ ಕಿತ್ತು ದಬಾಕಿದಿರ..??
ನೀವು ಸತ್ತು ಯಾವ teacher ಗೆ parents ಗೆ ಬುದ್ದಿ ಕಲ್ಸಲ್ಲ.
ಕಷ್ಟಗಳನ್ನ face ಮಾಡೋ ಧೈರ್ಯ ನಿಮಗೆ ಇಲ್ಲ ಅಂತ ಒಪ್ಕೋತಾಯಿದ್ದೀರ.
ಸಾವು ಅನ್ನೋದು ಬರೀ ಎರಡು ಅಕ್ಷರ ಆದ್ರೆ ಈ ಎರಡು ಅಕ್ಷರದಲ್ಲಿ ಸಾವಿರ ನೋವುಗಳಿರತ್ತೆ.
ಸಾಯೋ ಪ್ರಯತ್ನ ಮಾಡೋ ಪ್ರತಿ ಮೂರ್ಖ ಒಮ್ಮೆ ಹೊರಗೆ ಹೋಗಿ ಜಗತ್ತು ನೋಡಿ.. ಒಂದ್ ದಿನ ಪೂರ್ತಿ ಹೊರಗೆ ಸುತ್ತಿ ಎಲ್ಲರ ಹತ್ರ ಮಾತಾಡಿ ಆಮೇಲೂ ನಿಮಗೆ ಸಾಯಿಬೇಕು ಅನ್ಸಿದ್ರೆ ಖಂಡಿತ ದೇವ್ರು ಕೂಡ ನಿಮ್ನ ತಡಿಯಲ್ಲ ಹೋಗಿ ಹೇಗೆ ಬೇಕೋ ಹಾಗೆ colorfull ಆಗಿ ಸಾಯಿರಿ.
ಆದ್ರೆ ಒಂದ್ ವಿಷ್ಯ ಮರೀಬೇಡಿ ಮೊದಲು ನಿಮ್ನ ನೀವು ಪ್ರೀತ್ಸಿ ನೀವು societyಗೆ ಸಿಕ್ಕಿದ ಒಂದು ಅದ್ಬುತ ಅದನ್ನ ಮರೀಬೇಡಿ ಇಷ್ಟಾದ್ರೂ ಈ ರೋಗಕ್ಕೆ ಬಲಿ ಆಗೋ ಹಾಗೆ ಇದ್ರೆ ನಿಮ್ ಇಷ್ಟ ನಿಮ್ನ ತಡಿಯೋಕೆ ನಾನು ಯಾರು ಅಲ್ಲ ನನ್ನ ಮಾತು ಕೇಳೋಕೆ ನೀವು ಯಾರು ಅಲ್ಲ.
Anup Bhat Nethrakere

No comments:

Post a Comment

Followers

Our Team

Contact us

Name

Email *

Message *